ರಾಕಿಂಗ್ ಸ್ಟಾರ್ ನಟನೆಯ ಟಾಕ್ಸಿಕ್ ತಯಾರಾಗುತ್ತಿದೆ. ಇದರ ಬೆನ್ನಲ್ಲೇ ರಾಮಾಯಣ, ಕೆಜಿಎಫ್ 3 ಯಶ್ ಕೈಲಿ ಇವೆ. ಈ ಚಿತ್ರಗಳಿಗಾಗಿ ಯಶ್ ಬಹಳಷ್ಟು ತೂಕ ಹೆಚ್ಚಿಸಿ, ಕಡಿಮೆಯಾಗಲಿದ್ದಾರೆ.
ಬೇಡ ಬೇಡ ಅಂದರೂ ಹಿಂದೆ ಬಿದ್ದು ಪ್ರೀತಿ ಮಾಡ್ತಿದ್ದ! ಅವನ ಮೆಸೆಜ್ಗಳನ್ನ ಅವಳು ಗಂಡನಿಗೆ ತೋರಿಸಿದ್ಲು..! ಅವನ ಕಥೆ ಮುಗಿಸಿ ಹಂತಕರು ಪೊಲೀಸ್ ಠಾಣೆಗೆ ಬಂದ್ರು!
ಕನ್ನಡತಿ ಶೋಭಾ ಶೆಟ್ಟಿ, ತೆಲುಗು ಕಿರುತೆರೆಯಲ್ಲಿ ಈಗ ಹೆಚ್ಚು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಶ್ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಯಾವಾಗ್ಲೂ ಸೀರೆಯುಟ್ಟು ಫೋಟೋಗಳನ್ನು ಶೇರ್ ಮಾಡಿಕೊಳ್ಳೋ ಶೋಭಾ ಶೆಟ್ಟಿ ಇತ್ತೀಚಿಗೆ ಕಲರ್ಫುಲ್ ಡ್ರೆಸ್ ಹಾಕ್ಕೊಂಡು ಫೋಟೋಸ್ ಶೇರ್ ಮಾಡಿದ್ದಾರೆ.
ಭಾರತೀಯ ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳೋ ಸಚಿನ್ ತೆಂಡುಲ್ಕರ್ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದ್ರೆ ಮಾಸ್ಟರ್ ಬ್ಲಾಸ್ಟರ್ ಅಂತ ಕರೆಯಲ್ಪಡೋ ಈ ಕ್ರಿಕೆಟಿಗ 17 ವರ್ಷದಲ್ಲೇ ಪ್ರೀತಿಯ ಬಲೆಯಲ್ಲಿ ಬಿದ್ದಿದ್ರು ಅನ್ನೋದು ನಿಮ್ಗೆ ಗೊತ್ತಿದ್ಯಾ?
ಲೋಕಯುದ್ಧದಲ್ಲೂ ಸದ್ದು ಮಾಡ್ತಿದೆ ಸಿದ್ದು Vs ಡಿಕೆ "ಸಿಎಂ ಪಟ್ಟ" ಫೈಟ್! ಅವತ್ತು ಸಿಎಂ ಪಟ್ಟಕ್ಕೆ ಕುಸ್ತಿ.. ಕುಸ್ತಿಯ ಹಿಂದಿತ್ತು ವಿಜಯ ಮಂತ್ರದ ದೋಸ್ತಿ! ಕುರ್ಚಿ ಕಾಳಗದ ನೆಪದಲ್ಲಿ ರಾಜ್ಯ ಗೆಲ್ಲುವ ತಂತ್ರ ಹೆಣೆದಿದ್ದರು ಸಿದ್ದು-ಡಿಕೆ..!
ಇಂದು ಬೆಂಗಳೂರಿನಲ್ಲಿ ಜನರು ಶೂನ್ಯ ನೆರಳು ಅನುಭವಿಸಲಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತಿನ ಹಣ ಯಾವಾಗ ಖಾತೆ ಸೇರುತ್ತದೆ ಎಂದು ಅರ್ಹ ರೈತರು ಕಾಯುತ್ತಿದ್ದಾರೆ. ಹಾಗಾದ್ರೆ 17ನೇ ಕಂತಿನ ಹಣ ರೈತರ ಖಾತೆ ಸೇರೋದು ಯಾವಾಗ? ಇಲ್ಲಿದೆ ಮಾಹಿತಿ.